Quantcast
Channel: ಬುಕ್ ಮಾರ್ಕ್ಸ್ | ಒನ್ ಬುಕ್ ಮಾರ್ಕ್ಸ್
Viewing all articles
Browse latest Browse all 1766

ವರದಕ್ಷಿಣೆ ಕಿರುಕುಳ ನೀಡಿದ ಪತ್ನಿ-ಮಕ್ಕಳ ಸಾವಿಗೆ ಕಾರಣನಾದ ಆರೋಪಿ ಪತಿ ಬಂಟ್ವಾಳ ನಿವಾಸಿ ದೆಹಲಿ ವಿಮಾನ ನಿಲ್ದಾಣದಲ್ಲಿ ಪೊಲೀಸ್ ಬಲೆಗೆ

$
0
0
ಬಂಟ್ವಾಳ : ಪತಿ ಹಾಗೂ ಆತನ ಮನೆ ಮಂದಿಯ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ತನ್ನಿಬ್ಬರು ಮಕ್ಕಳನ್ನು ನದಿಗೆಸೆದು ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿ ಆರೋಪಿ ಪತಿ ಬಿ ಮೂಡ ಗ್ರಾಮದ ಪಲ್ಲಮಜಲು ನಿವಾಸಿ ಅನ್ವರ್ ಸಾದಿಕ್‍ನನ್ನು ಎಮಿಗ್ರೇಶನ್ ಅಧಿಕಾರಿಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿ ಬಂಟ್ವಾಳ ಪೊಲೀಸರಿಗೊಪ್ಪಿಸಿದ್ದಾರೆ. ಕಳೆದ ಜೂನ್ 19 ರಂದು ಬಿ ಮೂಡ ಗ್ರಾಮದ ಪಲ್ಲಮಜಲು ನಿವಾಸಿ ಅನ್ವರ್ ಸಾದಿಕ್ ಎಂಬಾತನ ಪತ್ನಿ ಮಮ್ತಾಜ್ (28) ಎಂಬಾಕೆ ಪತಿ ಮನೆಯವರ ಕಿರುಕುಳ ತಾಳಲಾರದೆ [...](Visited 11 times, 11 visits today)

Viewing all articles
Browse latest Browse all 1766

Trending Articles